ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಎಂಜಿನಿಯರ್‌ಗಳಿಗೆ ಬಾಳೆಕುಂದ್ರಿ ಪ್ರಶಸ್ತಿ

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಲಸಂಪನ್ಮೂಲ ಇಲಾಖೆಯ ಆರು ಎಂಜಿನಿಯರುಗಳಿಗೆ  ಎಸ್‌.ಜಿ.ಬಾಳೆಕುಂದ್ರಿ  ಪ್ರಶಸ್ತಿ  ಘೋಷಿಸಲಾಗಿದೆ.

2015 ಮತ್ತು 2016 ನೇ ಸಾಲಿನ ಪ್ರಶಸ್ತಿ ಪಡೆದವರು– ಕಲಬುರ್ಗಿಯ ಜಗನ್ನಾಥ ಹಲಿಂಗೆ,  ಬೆಂಗಳೂರು ಜಲ ವಿಜ್ಞಾನ ಘಟಕದ ಮಾಧವ, ಹೊಸದುರ್ಗದ ಸಿ.ಎಲ್‌.ಪುಟ್ಟಸ್ವಾಮಿ, ಹಲಗಣಿಯ ಪಿ.ಕೆ.ಶಂಕರ್‌, ಬೆಂಗಳೂರಿನ ಪ್ರೇಮಲತಾ ಆರ್‌ ಮತ್ತು ನಾರಾಯಣಪೂರದ ಹಳ್ಳೂರು.
ಪ್ರಶಸ್ತಿ ವಿಜೇತರಿಗೆ ತಲಾ ₹10,000 ನಗದು, ಚಿನ್ನದ ಪದಕ ಮತ್ತು  ಪ್ರಶಸ್ತಿ ಪತ್ರ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT