ರಾಜ್ಯದ ನಿವಾಸಿಗಳಾಗಿರುವ, 5 ವರ್ಷಗಳಿಂದ ರಾಜ್ಯದಲ್ಲಿ ನೆಲೆಸಿರುವ ಕಲಾವಿದರು ಕಲಾ ಪ್ರದರ್ಶನದಲ್ಲಿ ಭಾಗವಹಿಸಬಹುದು. ಪ್ರದರ್ಶನದಲ್ಲಿ ಆಯ್ಕೆಯಾಗುವ 10 ಕಲಾಕೃತಿಗಳಿಗೆ ತಲಾ₹25,000 ಮತ್ತು ಸುವರ್ಣ–ಸಂಭ್ರಮ–ಕಲಾ ಪುರಸ್ಕಾರಕ್ಕೆ ಆಯ್ಕೆಯಾಗುವ 10 ಕಲಾವಿದರಿಗೆ ₹ 20,000 ಬಹುಮಾನ ನೀಡಲಾಗುತ್ತದೆ ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.