ದೇವಸಮುದ್ರ ಜಿ.ಪಂ ಸದಸ್ಯ ಕೆ. ಶ್ರೀನಿವಾಸರಾವ್, ತಾ.ಪಂ ಸದಸ್ಯ ಕೆ. ಷಣ್ಮುಖಪ್ಪ, ಹೊಸಪೇಟೆ ಪಶು ವೈದ್ಯ ಕೀಯ ಸಹಾಯಕ ನಿರ್ದೇಶಕ ಡಾ. ಬೆಣ್ಣೆ ಬಸವರಾಜ ಮಾತನಾಡಿದರು.
ಮೆಟ್ರಿ ಜಿ.ಪಂ ಸದಸ್ಯೆ ಎಂ. ವೆಂಕಟ ನಾರಮ್ಮ, ಪುರಸಭೆ ಸದಸ್ಯರಾದ ಎಂ. ಸುಧೀರ್, ಮರೆಣ್ಣ, ಎಪಿಎಂಸಿ ನಿರ್ದೇ ಶಕ ಗುಬಾಜಿ ನಾಗೇಂದ್ರಪ್ಪ, ಪಶು ಚಿಕಿ ತ್ಸಾಲಯದ ವೈದ್ಯಾಧಿಕಾರಿ ಡಾ.ಬಸವನ ಗೌಡ ಮತ್ತು ಸಿಬ್ಬಂದಿ, ಹೊಸಪೇಟೆ ತಾಲ್ಲೂಕು ಕುರಿಗಾರರು ಹಾಜರಿದ್ದರು.