ಕಾಂತೂರು ಮೂರ್ನಾಡು ಗ್ರಾ.ಪಂ ಮಾಜಿ ಅಧ್ಯಕ್ಷ ಪುದಿಯೊಕ್ಕಡ ಪೊನ್ನು ಮುತ್ತಪ್ಪ, ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಪಳಂಗಂಡ ಅಪ್ಪಣ್ಣ, ಸಮಾಜ ಸೇವಕ ಸುರೇಶ್ ಮುತ್ತಪ್ಪ, ಗ್ರಾ.ಪಂ ಮಾಜಿ ಸದಸ್ಯ ಅಬ್ದುಲ್ ಖಾದರ್, ನಿವೃತ್ತ ಪೊಲೀಸ್ ಸಣ್ಣಯ್ಯ, ದಲಿತ ನಾಗಾಸ್ ಕ್ರೀಡಾ ಅಕಾಡೆಮಿ ಅಧ್ಯಕ್ಷ ದಿನೇಶ್ ಪೆಗ್ಗೊಲಿ, ಕಾರ್ಯದರ್ಶಿ ಶಿವು, ಸಹ ಕಾರ್ಯದರ್ಶಿ ಮಿಧುನ್, ವ್ಯವಸ್ಥಾಪಕ ಈರ ಸುಬ್ಬಯ್ಯ, ಮಧು, ಶರತ್, ದರ್ಶನ್, ಗಿರೀಶ್ ಹಾಜರಿದ್ದರು.