ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ನೀಲಕಂಠ ಅಸೂಟಿ ಧ್ವಜಾ ರೋಹಣ ನೆರವೇರಿಸಿದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ ನೆನಪಿನ ಕಾಣಿಕೆ ಬಿಡುಗಡೆ ಮಾಡಿದರು. ಶಾಸಕ ಎನ್.ಎಚ್.ಕೋನರಡ್ಡಿ, ನಿಜನಗೌಡ ಪಾಟೀಲ, ಸಿದ್ದಣ್ಣ ಮಲ್ಲೇಶಪ್ಪ ಕುಸುಗಲ್, ಎಸ್.ಬಿ. ಜೋಡಳ್ಳಿ, ಆನಂದ ಚೋಪ್ರಾ, ಡಾ.ಅನ್ನಪೂರ್ಣ ಹಿರಲಿಂಗಣ್ಣವರ ಇದ್ದರು.