‘ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕೆರೆ ಹೂಳೆತ್ತುವ ಯೋಜನೆ ಕೈಗೊಳ್ಳುವ ಉದ್ದೇಶವಿದ್ದು, ಅಂದಾಜು 5 ಎಕರೆ ಪ್ರದೇಶದಲ್ಲಿ ಯೋಜನೆ ರೂಪಿಸಲಾಗುತ್ತಿದೆ’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮವ್ವ ಹುಲಗಪ್ಪ, ಸಂಸ್ಥೆ ತಾಲ್ಲೂಕು ಯೋಜನಾಧಿಕಾರಿ ಡಿ.ಸಂದೀಪ್, ಅಶೋಕ ದೇಸಾಯಿ, ರೇಣುಕ ಪಾಟೀಲ, ನಿಂಗಣ್ಣ ಮಾಸ್ಟರ್ ,ಹುಲಗಪ್ಪ, ದೇವಣ್ಣ, ಬಸವರಾಜ, ಬಸಮ್ಮ ಬಳವಾಟ, ರಚಿಸಲಾಯಿತು.