ಗ್ರೇಡ್–2 ತಹಶೀಲ್ದಾರ್ ಸೂಲಯ್ಯ ಅವರಿಗೆ ಮನಸಿ ಪತ್ರ ಸಲ್ಲಿಸಲಾಯಿತು, ಹನುಮಾಪುರ ಚಿಕ್ಕಣ್ಣ, ರೈತ ಸಂಘದ ಖಜಾಂಚಿ ಜಯ ಪ್ರಕಾಶ್, ಮುಖಂಡ ರಾದ ರಂಗಸ್ವಾಮಿ, ತಿಮ್ಮಯ್ಯ, ನಾರಾಯಣಷಸ್ವಾಮಿ, ಗೋವಿಂದ ರಾಜು, ವೀರಭದ್ರಯ್ಯ, ಮಾದಯ್ಯ, ನರಸಿಂಹಮೂರ್ತಿ ನರಸಿಂಹಯ್ಯ, ರುದ್ರಾಚಾರ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.