ಪ್ರಾರ್ಥನಾ ಭವನ ನಿರ್ಮಾಣಕ್ಕೆ ಧನಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಅಖಿಲ ಭಾರತ ಸೋಮವಂಶ ಕ್ಷತ್ರೀಯ ಸಮಾಜದ ಅಧ್ಯಕ್ಷ ಶಶಿಕಾಂತ ಜಾಧವ, ಹುಬ್ಬಳ್ಳಿ ಘಟಕದ ಅಧ್ಯಕ್ಷ ರವೀಂದ್ರ ಕೃಷ್ಣಾಜಿ ಖಾಪರೆ, ಉಪಾಧ್ಯಕ್ಷ ದತ್ತಾತ್ರೇಯ ನಾಗಮುಳೆ, ರಾಘವೇಂದ್ರ ಗರಗ, ಬಾಗಲಕೋಟೆ ಘಟಕದ ಕಾರ್ಯಾಧ್ಯಕ್ಷ ಶ್ರೀನಿವಾಸ ಪೇಟಕರ್ ಇದ್ದರು.