ಮೈಸೂರು: ‘ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎದುರಿಸುವ ಶಕ್ತಿ ನನಗಿದೆ’ ಎಂದು ಅಡಗೂರು ಎಚ್.ವಿಶ್ವನಾಥ್ ಇಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
‘ಸಿದ್ದರಾಮಯ್ಯ ಒಬ್ಬ ಢೋಂಗಿ ಸಮಾಜವಾದಿ. ಪಂಚೆ ಸುತ್ತಿಕೊಂಡು, ಟವೆಲ್ ಧರಿಸಿಬಿಟ್ಟರೆ ಅವರು ಸಮಾಜವಾದಿ ಆಗುವುದಿಲ್ಲ. ಅಲ್ಲದೇ, ಸಿದ್ದರಾಮಯ್ಯ ಕೃತಘ್ನ.