ತಹಶೀಲ್ದಾರ್ ಚಂದ್ರಮೌಳಿ ಅವರು, ಪ್ರಸ್ತುತ ಇರುವ ಬೆಳೆ ವಿಮೆಯ ಗಡುವನ್ನು ವಿಸ್ತರಣೆ ಮಾಡಲು ಜಿಲ್ಲಾಧಿ ಕಾರಿಕೆ ಮನವಿ ಮಾಡಿಕೊಳ್ಳಲಾಗಿದೆ ಎಂದರು. ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಸ್ವಾಮಿ, ಮುಖಂಡ ರಾದ ಸಂತೋಷ, ಶಿವಪ್ರಸಾದ್, ಮಹೇಶ್, ಪುಟ್ಟಬಸಪ್ಪ, ವೀರಣ್ಣ, ಶಿವಣ್ಣ, ದುಂಡಯ್ಯ, ಬಸವಣ್ಣ, ವೃಷಭೇಂದ್ರ ಇದ್ದರು.