ಬಸವೇಶ್ವರ ಬ್ಯಾಂಕ್ನ ಉಪಾಧ್ಯಕ್ಷ ಎಂ.ಜಿ.ವಾಲಿ, ನಿರ್ದೇಶಕರಾದ ಎಂ.ಎಸ್.ಏಳೆಮ್ಮಿ, ಎಸ್.ಸಿ. ನಂದಿಕೋಲಮಠ, ಆರ್.ವೈ. ಪಟ್ಟಣದ, ಎಂ.ಎಸ್.ಜೋಳದ, ವಿ.ವಿ.ಶಿರಗಣ್ಣವರ, ಸುನಿತಾ ಪಿ. ಮುಳಗುಂದ ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ಬಸವರಾಜ ಬಣಗಾರ, ಸಾಲ ವಸೂಲಿ ಸಲಹೆಗಾರ ಪಿ.ಎನ್. ಹಳ್ಳಿಕೇರಿ ಉಪಸ್ಥಿತರಿದ್ದರು. ರತ್ನಾ ಚೊಳಚಗುಡ್ಡ ಪ್ರಾರ್ಥಿಸಿದರು. ಬ್ಯಾಂಕ್ನ ಸಲಹೆಗಾರ ಬಿ.ಎಸ್. ನಾವಲಗಿಯವರು ಸ್ವಾಗತಿಸಿದರು. ಎಸ್.ಬಿ.ಬಾದಾಮಿ ವಂದಿಸಿದರು.