ಪುರಸಭೆ ಅಧ್ಯಕ್ಷ ವಿಶಾಲ ಪೂರಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ್, ಉಪಾಧ್ಯಕ್ಷ ಮಾರುತಿರಾವ ಮಗರ, ಪುರಸಭೆ ಉಪಾಧ್ಯಕ್ಷೆ ಅನಿತಾ ಪಾಂಡುರಂಗ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಶಶಿಕಾಂತ ಮಳ್ಳಿ, ಸಾರಿಗೆ ಸಂಸ್ಥೆ ರಾಜ್ಯ ನಿರ್ದೇಶಕ ವಿಲಾಸ ಮೋರೆ, ಹಣಮಂತರಾವ ಚವ್ಹಾಣ, ಶ್ರಾವಣಕುಮಾರ ಗಾಯಕವಾಡ್, ಪ್ರಕಾಶ ಭಾವಿಕಟ್ಟಿ, ಮಹಾದೇವ ಸ್ವಾಮಿ, ಬುದ್ಧಾನಂದ ಕುಂದೆ, ರಾಜಕುಮಾರ ವಂಕೆ, ಶಿವಶರಣಪ್ಪ ಛತ್ರೆ, ಎಪಿಎಂಸಿ ಅಧ್ಯಕ್ಷ ಗೋವಿಂದರಾವ, ಜಲೀಲ್ ಅಹ್ಮದ್, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಶರಣಬಸಪ್ಪ ಕೋಟಪ್ಪಗೋಳ, ಶ್ರೀನಿವಾಸ ಪೊದ್ದಾರ್ ಇದ್ದರು.
ಗಣಪತರಾವ ಕಲ್ಲೂರೆ ನಿರೂಪಿಸಿದರು. ಸಿ.ನಾಗರಾಜ್ ವಂದಿಸಿದರು.