ಇದೇ ಸಂದರ್ಭದಲ್ಲಿ ಮಾಣಿಕಂ ಠಾಕೂರ್ ಹಾಗೂ ವಿನಯ ನಾವಲಗಟ್ಟಿ ಅವರನ್ನು ಕಾಂಗ್ರೆಸ್ ಕಮೀಟಿಯಿಂದ ಸನ್ಮಾನಿಸಲಾಯಿತು. ಕಾಂಗ್ರೆಸ್ ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ತುಕಾರಾಮ ಕಾಗಲ್, ಮಡ್ಡೆಪ್ಪ ತೋಳಿನವರ, ಡಿಸಿಸಿ ಬ್ಯಾಂಕ ನಿರ್ದೇಶಕ ಶಿವಾನಂದ ಡೋಣಿ, ಎಪಿಎಂಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ನಗರ ಬ್ಲಾಕ್ ಅಧ್ಯಕ್ಷ ನಜೀರಅಹಮ್ಮದ ಶೇಖ, ಮುಖಂಡರಾದ ವಿವೇಕ ಜತ್ತಿ, ಪಿ.ಆರ್.ನಾಯ್ಡು, ಮೋಹನ ರೆಡ್ಡಿ, ಸನದಿ ಇದ್ದರು.