ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೃಷ್ಣ ಲಮಾಣಿ, ರಾಮದುರ್ಗ ಪುಸಭೆಯ ಮಾಜಿ ಅಧ್ಯಕ್ಷ ಶಿವಯೋಗಿ ಚಿಕ್ಕೋಡಿ, ಎಪಿಎಂಸಿ ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸದಾಶಿವ ಮಾತನವರ, ಹನಮಂತ ಬಸರಗಿ, ಹನಮಂತ ಗೊರವನಕೊಳ್ಳ, ಮಹಾಂತೇಶ ಉಮ ತಾರ, ಜಿಲ್ಲಾ ಪಂಚಾಯ್ತಿ ಎಇಇ ಖಾನಾ ಪುರಿ, ಎಇ ಬಸವರಾಜ ಕರ್ಕಿ ಇದ್ದರು. ಚನ್ನಬಸು ಹಂಪನ್ನವರ ಸ್ವಾಗತಿಸಿದರು. ಶಿವಾನಂದ ಲಗಳಿ ವಂದಿಸಿದರು.