ಕೆಶಿಪ್ ಎಇಇ ಹೇಮರಾಜ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಣ್ಣ ಹಾಲಭಾವಿ, ಅಮರಯ್ಯ ಮದ್ದಾನಿಮಠ, ರುದ್ರಣ್ಣ ಮೇಟಿ, ಮುದಕಪ್ಪ ದೇಸಾಯಿ, ಶರಣಮ್ಮ ಬೂದಿಹಾಳ, ವಾಲುನಾಯಕ ಕುಪ್ಪಿ, ಬಸವರಾಜ ಹಗರಟಗಿ, ಬಸವರಾಜ ಹಳ್ಳಿ ಇದ್ದರು. ಸುರಪುರ ತಹಶೀಲ್ದಾರ್ ಸುರೇಶ ಅಂಕಲಗಿ, ಹುಣಸಗಿ ವಿಶೇಷ ತಹಶೀಲ್ದಾರ್ ಸುರೇಶ ಚವಲ್ಕರ್, ಪಿಎಸ್ಐ ಸುನಿಲ ಮೂಲಿಮನಿ, ಜನಪ್ರತಿನಿಧಿಗಳು ಇದ್ದರು.