ಧಾರವಾಡ: ಇಂದಿರಾ ಕ್ಯಾಂಟಿನ್ನಲ್ಲಿ ಅವ್ಯವಹಾರ ನಡೆದಿದೆ ಎಂಬ ಬಿಜೆಪಿ ಅರೋಪಕ್ಕೆ ಉತ್ತರ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಇನ್ನೂ ಕ್ಯಾಂಟಿನ್ ಆರಂಭವೇ ಆಗಿಲ್ಲ, ಆಗಲೇ ವಿರೋಧ ಮಾಡ್ತಾ ಇದ್ದಾರೆ, ಕುಣಿಯೋಕೆ ಆಗದವರು ನೆಲ ಡೊಂಕು ಅನ್ನುವ ಹಾಗೆ ವಿರೋಧ ಪಕ್ಷದವರು ಆಡ್ತಾ ಇದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.