ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಸಲಹಾ ಶಿಬಿರ ಇಂದಿನಿಂದ

Last Updated 20 ಜುಲೈ 2017, 19:57 IST
ಅಕ್ಷರ ಗಾತ್ರ

ಬೆಂಗಳೂರು: ರಾಮಕೃಷ್ಣ ಆಯುರ್ವೇದಿಕ್‌ ಕೇಂದ್ರವು ಜುಲೈ 21ರಿಂದ 26ರವರೆಗೆ ಮಾನಸಿಕ ಒತ್ತಡ ನಿವಾರಣೆ, ಸಂಧಿವಾತ, ಬೆನ್ನುಹುರಿ ನೋವು, ಆಯಾಸ ನಿವಾರಣೆಗಾಗಿ ಉಚಿತ ಆರೋಗ್ಯ ಸಲಹಾ ಶಿಬಿರ ಹಮ್ಮಿಕೊಂಡಿದೆ.

ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಯುರ್ವೇದಿಕ್‌ ಮೆಡಿಸಿನ್‌ ಅಂಡ್‌ ರಿಸರ್ಚ್‌, ಜಯಮಹಲ್‌ ರಸ್ತೆ, ಜೆ.ಸಿ.ನಗರ.
ಸಂಪರ್ಕ: 080 23530013

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT