ಬೆಂಗಳೂರು: ರಾಮಕೃಷ್ಣ ಆಯುರ್ವೇದಿಕ್ ಕೇಂದ್ರವು ಜುಲೈ 21ರಿಂದ 26ರವರೆಗೆ ಮಾನಸಿಕ ಒತ್ತಡ ನಿವಾರಣೆ, ಸಂಧಿವಾತ, ಬೆನ್ನುಹುರಿ ನೋವು, ಆಯಾಸ ನಿವಾರಣೆಗಾಗಿ ಉಚಿತ ಆರೋಗ್ಯ ಸಲಹಾ ಶಿಬಿರ ಹಮ್ಮಿಕೊಂಡಿದೆ.
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದಿಕ್ ಮೆಡಿಸಿನ್ ಅಂಡ್ ರಿಸರ್ಚ್, ಜಯಮಹಲ್ ರಸ್ತೆ, ಜೆ.ಸಿ.ನಗರ.
ಸಂಪರ್ಕ: 080 23530013