ಆಂಧ್ರ ರಾಜ್ಯಕ್ಕೆ ಅವರು ನೀಡಿರುವ 24 ಗಂಟೆಗಳ ಭೇಟಿಯ ದಟ್ಟಣೆಯ ಕಾರ್ಯಕ್ರಮದಲ್ಲಿ ಒಂದಾಗಿ, ಪ್ರಧಾನ ಮಂತ್ರಿಗಳು ಇಂದು ಇಲ್ಲಿ ಐದನೆಯ ಎಚ್.ಎಂ.ಟಿ. ಕಾರ್ಖಾನೆಯನ್ನು ಉದ್ಘಾಟಿಸಿದರು. ಒಂದು ವೇಳೆ ಜಲಾಭಾವ ಉಂಟಾಗದೆ ಇದ್ದಿದ್ದರೆ, ರಕ್ಷಣಾ ವೆಚ್ಚ ಆಧಿಕ್ಯದ ಎದುರಿನಲ್ಲೂ ಸಹ ಬೆಲೆಗಳು ಈಗಿನ ಮಟ್ಟಕ್ಕೆ ಏರುತ್ತಿರಲಿಲ್ಲವೆಂದು ಅವರು ಹೇಳಿದರು.