ಕೊಪ್ಪಳದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದಕ್ಕಾಗಿ ಶೇಖರಪ್ಪ, ಮಲ್ಲಿಕಾರ್ಜುನ, ಪ್ರೇಮಚಂದ್ ಜೈನ್, ವೆಂಕಟೇಶ ಬಾಬು ಹಾಗೂ ಲಿಂಗನಗೌಡ, ಬಾಗಲಕೋಟೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಶರಣಪ್ಪ, ಸಂಗಪ್ಪ ಹಾಗೂ ಭದ್ರಪ್ಪ ಅವರನ್ನು ವಿಶೇಷ ತನಿಖಾ ತಂಡ ತನಿಖೆಗೆ ಒಳಪಡಿಸಿತ್ತು. ಈ ಎಲ್ಲರಿಗೂ ಸುಪ್ರೀಂ ಕೋರ್ಟ್ ನೋಟಿಸ್ ನೀಡಿತು.