ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಯುಕ್ತ ಯೋಜನೆ

Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಐದು ಸಂಚಾರಿ ತಾರಾಲಯಗಳನ್ನು ಆರಂಭಿಸಲು ಸರ್ಕಾರ ಮುಂದಾಗಿರುವುದು ಶ್ಲಾಘನೀಯ. ಇದು ನಿಜವಾಗಿಯೂ ಉಪಯುಕ್ತ ಯೋಜನೆ. ವಿದ್ಯಾರ್ಥಿಗಳು, ಅಧ್ಯಾಪಕರು ಮಾತ್ರವಲ್ಲ ಸಾರ್ವಜನಿಕರಲ್ಲೂ ಆಕಾಶದ ವಿಸ್ಮಯಗಳನ್ನು ತಿಳಿಯುವ ಕುತೂಹಲ ಇರುತ್ತದೆ. ಖಗೋಳ ಜ್ಞಾನದ ಚೋದ್ಯಗಳನ್ನು ಹತ್ತಿರದಿಂದ ನೋಡಿ ಕಲಿಯುವ ಅವಕಾಶಎಲ್ಲರಿಗೂ ದೊರೆಯಬೇಕು. ಬ್ರಹ್ಮಾಂಡದ ವಿಸ್ಮಯಗಳನ್ನು ಮಕ್ಕಳಿಗೆ ಹತ್ತಿರದಿಂದ ತೋರಿಸುವುದರಿಂದ ಅವರಲ್ಲಿ ಖಗೋಳ ಜ್ಞಾನ ವಿಸ್ತಾರವಾಗಲು ಸಹಾಯವಾಗುತ್ತದೆ.

ಸುಶೀಲಾ ಸದಾಶಿವಯ್ಯ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT