ಜೊತೆಗೆ ಕಾಂಗ್ರೆಸ್ನ ರಾಜ್ಯ ಹಿಂದುಳಿದ ವರ್ಗಗಳ ವಿಭಾಗಕ್ಕೆ ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ, ಆದಿವಾಸಿ ವಿಭಾಗಕ್ಕೆ ಕೆ.ಪಿ. ಪಾಲಯ್ಯ, ಮೀನುಗಾರರ ವಿಭಾಗಕ್ಕೆ ಯು.ಕೆ. ಸಭಾಪತಿ ಅವರನ್ನು ಮುಖ್ಯಸ್ಥರನ್ನಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನೇಮಿಸಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಪ್ರಕಟಣೆ ಮೂಲಕ
ತಿಳಿಸಿದ್ದಾರೆ.