ಸುಣ್ಣಬಣ್ಣ ಬಳಿದು ಉಳಿದಿರುವ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಭೂ ಸೇನಾ ನಿಗಮದ ಅಧಿಕಾರಿಗಳಿಗೆ ತಾಕೀತು ಮಾಡಿದರು. ಶಾಸಕ ಎಸ್. ಜಯಣ್ಣ, ತಾ.ಪಂ. ಅಧ್ಯಕ್ಷ ನಂಜುಂಡಯ್ಯ, ಸದಸ್ಯ ವೆಂಕಟೇಶ್, ಪ.ಪಂ. ಅಧ್ಯಕ್ಷ ನಿಂಗರಾಜು, ಉಪಾಧ್ಯಕ್ಷ ಭೀಮಪ್ಪ, ಸದಸ್ಯರಾದ ವೈ.ವಿ. ಉಮಾಶಂಕರ್, ಜೆ. ಶ್ರೀನಿವಾಸ್, ವೈ.ಎನ್. ಮುರುಳೀಕೃಷ್ಣ, ಅಂಬಳೆ ಗ್ರಾ.ಪಂ. ಅಧ್ಯಕ್ಷ ಶಿವರಾಮು, ಮುಖಂಡರಾದ ವಡಗೆರೆದಾಸ್, ಮುಡಿಗುಂಡ ಶಾಂತರಾಜು, ಕಂದಹಳ್ಳಿ ಮಹೇಶ್, ಮಹೇಶ್, ವೈ.ಜಿ. ರಂಗನಾಥ, ಜೆಇ ನಂದೀಶ್, ಭೂಸೇನಾ ನಿಗಮದ ಸಹಾಯಕ ನಿರ್ದೇಶಕ ಸುಂದರೇಶ್ ಮೂರ್ತಿ, ಎಇಇ ಮಹದೇವಪ್ರಸಾದ್ ಹಾಜರಿದ್ದರು.