ಕಳೆದ ಹನ್ನೊಂದು ದಿನದಿಂದ ಗಣೇಶ ಉತ್ಸವದ ಮಹಾಮಂಟಪದಲ್ಲಿ ಸಮೃದ್ಧ ಮಳೆ, ಬೆಳೆಗೆ ಪ್ರಾರ್ಥಿಸಿ ಹೋಮಹವನ ಹಾಗೂ ಶನಿದೇವರ ಕಥೆ, ರಸಸಿಂಚನ, ಸುಗಮ ಸಂಗೀತ, ಮಧುರ ಮಂಜುಳಗಾನ, ಮಕ್ಕಳ ಮೇಳ, ಭಕ್ತಿ ಕುಸುಮಾಂಜಲಿ, ಭರತನಾಟ್ಯ ಮತ್ತು ನೃತ್ಯರೂಪಕ, ಸಾಂಸ್ಕೃತಿಕ ಜಾನಪದ ರಸಮಂಜರಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.