ಇಲ್ಲಿನ ಸರ್ಕಾರಿ ಆಸ್ಪತ್ರೆ ರಾಜ್ಯದ ಉತ್ತಮ ಸೌಲಭ್ಯವಿರುವ ಸರ್ಕಾರಿ ಆಸ್ಪತ್ರೆ ಯಾಗಬೇಕು, ಎಲ್ಲಾ ಜನರಿಗೂ ಗುಣ ಮಟ್ಟದ ಆರೋಗ್ಯ ಸೇವೆ ದೊರೆಯ ಬೇಕು ಎಂಬ ಆಶಾಭಾವನೆ ಹೊಂದಿದ್ದು ಇದನ್ನು ಪೂರೈಸುವ ನಿಟ್ಟಿನಲ್ಲಿ ಸಕಲ ರೀತಿಯ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಮಾಜಿ ವಿಂಗ್ ಕಮಾಂಡರ್ ಬಾಬು,ನಾರಾಯಣ ಮೂರ್ತಿ, ವೈದ್ಯಾಧಿಕಾರಿ ಎಲ್ದೋಸ್ ಇದ್ದರು.