ಜಿಲ್ಲಾಡಳಿತ ಇನ್ನೂ 15–20ದಿನ ಗೋಶಾಲೆ ಮುಂದುವರಿಸಬೇಕು. ಮಳೆ ಮುಂದುವರಿದಲ್ಲಿ ನಾವೇ ಜಾನುವಾರುಗಳನ್ನು ಊರಿಗೆ ಒಯ್ಯುತ್ತೇವೆ. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡರಾದ ತಿಮ್ಮರಾಯಪ್ಪ, ರಂಗಸ್ವಾಮಿ, ಶಾಂತಕುಮಾರ್, ಹರೀಶ್, ಶಿವಲಿಂಗಪ್ಪ, ಮನೋಹರ್, ಮಂಜುನಾಥ್, ಪಾರ್ಥ, ರಾಜಣ್ಣ, ಚಿಕ್ಕಣ್ಣ ಎಚ್ಚರಿಸಿದರು.