‘ಆಡಳಿತರೂಢ ಬಿಜೆಪಿ ಮತ್ತು ನಿಷ್ಕ್ರಿಯವಾಗಿರುವ ಕಾಂಗ್ರೆಸ್ ಬಗ್ಗೆ ಜನರಲ್ಲಿರುವ ಆಕ್ರೋಶದ ಲಾಭ ಪಡೆದು ಪರ್ಯಾಯ ಶಕ್ತಿಯಾಗಿ ‘ಜನ ವಿಕಲ್ಪ’ ಕೆಲಸ ಮಾಡಲಿದೆ. ಜನರ ಸೇವೆ ಮಾಡಬೇಕು ಎಂದು ಬರುವ ಎಲ್ಲರಿಗೂ ಈ ವೇದಿಕೆ ಅವಕಾಶ ನೀಡಲಿದೆ. ಆಮ್ ಆದ್ಮಿ ಪಕ್ಷ, ಜೆಡಿಯು ಕೂಡ ಬಂದರೆ ಅವರನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ. 182 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯತ್ನಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.