ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವರಿಗೆ ಷರತ್ತು

Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಹನ್ನೆರಡನೇ ಶತಮಾನ ಕತೆ ಬಿಡಿ. 21ನೇ ಶತಮಾನಕ್ಕೆ ಕಾಲಿಟ್ಟರೂ ಲಿಂಗಾಯತರ ಶೋಷಣೆ ತಪ್ಪಿಲ್ಲ. ಸಿಖ್‌, ಬೌದ್ಧ... ಧರ್ಮಗಳು ಸ್ವತಂತ್ರ ಧರ್ಮಗಳು. ಅವುಗಳಿಗೆ ಒಬ್ಬೊಬ್ಬರೇ ಧರ್ಮಗುರು. ಅದೇ ರೀತಿ ಲಿಂಗಾಯತ ಧರ್ಮಕ್ಕೆ ಬಸವಣ್ಣನೊಬ್ಬನೇ ಗುರು. ವೀರಶೈವರೂ ಲಿಂಗಾಯತರೊಟ್ಟಿಗೆ ಇರಬಹುದು. ಕಾಯಕವೇ ಕೈಲಾಸವೆಂದಿರುವ ಬಸವಣ್ಣನನ್ನು ಗುರು ಎಂದು ಮತ್ತು ವಚನ ಸಾಹಿತ್ಯವೇ ಧರ್ಮಗ್ರಂಥ ಎಂದು ಒಪ್ಪಿಕೊಳ್ಳಲಿ.

– ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT