ಡಾ.ಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಹರನಾಳದ ಸಂಗನಬಸವ ಶ್ರೀಗಳು, ಹಡಗಲಿ ರುದ್ರಮುನಿ ಶ್ರೀಗಳು, ತಿಕೋಟಾದ ಚನ್ನಮಲ್ಲಿಕಾರ್ಜುನ ಶ್ರೀಗಳು, ಶಿರೂರಿನ ಮಹಾಂತ ತೀರ್ಥದ ಬಸವಲಿಂಗ ಶ್ರೀಗಳು, ಬಸವರಾಜ ದೇವರು, ಪ್ರವಚನಕಾರ ಬೆಳ್ಳೇರಿ ಶಿವಾನಂದ ಮಠದ ಬಸವಾನಂದ ಶ್ರೀಗಳು, ಜಾತ್ರಾ ಮಹೋತ್ಸವದ ಅಧ್ಯಕ್ಷ ಗಂಗಾಧರ ಶಾಸ್ತ್ರಿ ಹಿರೇಮಠ ಇದ್ದರು. ಗಣೇಶ ರಾಯಭಾಗಿ ಅವರಿಂದ ಸಂಗೀತ ಸೇವೆ ನಡೆಯಿತು. ಎಸ್.ಎನ್.ನಿಂಗನಗೌಡ್ರ ಸ್ವಾಗತಿಸಿದರು, ಬಸನಗೌಡ ಬೇವೂರ ನಿರೂಪಿಸಿದರು.