ಎಂ.ಆರ್.ಪ್ರಕಾಶ್, ಸದಸ್ಯಆರ್.ಷಡಕ್ಷರಿ, ಪುರಸಭೆ ಸದಸ್ಯ ಅಸ್ಲಾಂಬೇಗ್, ಮುಸ್ಲಿಂ ಸಮಾಜದ ಮುಖಂಡರಾದ ಹಾಜಿ ಅಮಾನುಲ್ಲಾ ಸಾಬ್, ಅಹಮದ್ ಜಾನ್, ಟಿಪ್ಪು ಅಭಿಮಾನಿಗಳ ಬಳಗದ ಅಧ್ಯಕ್ಷ ಬದ್ರುದ್ದೀನ್ ಉಪಸ್ಥಿತರಿದ್ದರು. ಹಾಲಸ್ವಾಮಿ ವಿರಕ್ತ ಮಠದ ಜಯದೇವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎಂ.ಬಿ.ನಾಗರಾಜ್ ಉಪನ್ಯಾಸ ನೀಡಿದರು.