ಪುರಸಭೆ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷ ಮಹ್ಮದ್ ಲೈಕ್, ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ್, ಸುಭಾಷ ಕುಂಬಾರ್, ಕರಬಸಪ್ಪ ಗಡಮಿ, ಮುಖ್ಯಾಧಿಕಾರಿ ಹುಸಾಮೋದ್ದೀನ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಮಹ್ಮದ್ ಅಲಿ, ಸಹಾಯಕ ಸರ್ಕಾರಿ ಅಭಿಯೋಜಕ ಮಹಾಂತೇಶ್ ಕುದರಿ, ವಕೀಲ ಭೀಮರಾವ್ ಜಿ.ಓತಗಿಕರ್, ಕೆ.ಶ್ರೀಮಂತ್, ಅಶೋಕ ಸಜ್ಜನ್, ದತ್ತಾರೆಡ್ಡಿ, ಸಂತೋಷ ಸ್ವಾಮಿ, ಕಲ್ಯಾಣರಾವ್ ಪರಶೆಟ್ಟಿ ಇದ್ದರು. ಅಶೋಕ ಚನ್ನಕೋಟೆ ನಿರೂಪಿಸಿದರು.