ಪ್ರಾಂಶುಪಾಲ ಪ್ರೊ.ವಿ.ರಾಮಕೃಷ್ಣಪ್ಪ ಮಾತನಾಡಿ, ಯುಜಿಸಿ ಅನುದಾನಕ್ಕೆ ಶ್ರಮಿಸಿದ ಡಾ.ಎಂ.ಎನ್.ರಘು ಅವರಿಗೆ ಕಾಲೇಜಿನ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಕಾಲೇಜಿನ ಐಕ್ಯುಎಸಿ ಸಂಚಾಲಕ ಪ್ರೊ.ಕೆ.ಆರ್.ಶಿವಶಂಕರ ಪ್ರಸಾದ್, ಐ.ಟಿ.ಸಿ ಸಂಚಾಲಕ ಡಾ.ಸಿ.ಎಂ.ದಿನೇಶ್, ಪ್ರಾಧ್ಯಾಪಕರಾದ ಪ್ರೊ.ಕೆ.ಚಂದ್ರಶೇಖರ್, ಪ್ರೊ.ಆರ್.ಶ್ರೀದೇವಿ, ಪ್ರೊ.ಎಸ್.ಟಿ.ನವೀನ್ ಕುಮಾರ್, ಪ್ರೊ.ಕೆ.ವಿ.ರತ್ನಮ್ಮ, ಪ್ರೊ.ತರನಂ ನಿಖತ್, ಪ್ರೊ.ಮುತಾಹರ್ ಉನ್ನೀಸಾ, ಪ್ರೊ.ಕೆ.ಎನ್.ಕೃಷ್ಣಪ್ಪ, ಗ್ರಂಥಪಾಲಕಿ ವನಿತಾ, ಪ್ರೊ.ಕೆ.ಟಿ.ಕೃಷ್ಣಪ್ಪ ಇದ್ದರು.