ಬಸವ ಮಾಚಿದೇವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮಡಿವಾಳ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ, ಅಖಿಲ ಭಾರತೀಯ ರಜಕ (ದೋಬಿ) ಮಹಾಸಭಾದ ಅಧ್ಯಕ್ಷ
ಜೆ.ಹೆಂಜೇರಪ್ಪ ಮಡಿವಾಳ, ಸಂಘದ ಜಿಲ್ಲಾಧ್ಯಕ್ಷ ಟಿ.ರಮೇಶ್, ಪ್ರಧಾನ ಕಾರ್ಯದರ್ಶಿ ಟಿ.ಚಿದಾನಂದಪ್ಪ, ಗೌರವಾಧ್ಯಕ್ಷ ಎಂ.ಹನುಮಂತಪ್ಪ, ಉಪಾಧ್ಯಕ್ಷರಾದ ಎಸ್.ಸೋಮಶೇಖರ್, ಕೆ.ತಿಪ್ಪೇಸ್ವಾಮಿ, ಸಹ ಕಾರ್ಯದರ್ಶಿ ಎಸ್.ಗಂಗಾಧರ, ಖಜಾಂಚಿ ದಶರಥಯ್ಯ, ನಿರ್ದೇಶಕರಾದ ಪಾತಪ್ಪ, ವಿ.ಎಲ್.ಪ್ರಶಾಂತ್, ಎಸ್.ಮಂಜುನಾಥ, ಬಿ.ಹನುಮಂತಪ್ಪ, ಪುರುಷೋತ್ತಮ, ನಗರಸಭೆ ಸದಸ್ಯ ಬಿ.ಕಾಂತರಾಜ್ ಹಾಗೂ ಮಡಿವಾಳ ಸಮುದಾಯದ ನೂರಾರು ಮಂದಿ ಇದ್ದರು.