ಮುಖಂಡರಾದ ಶರಣಯ್ಯ ಗೊರೆಬಾಳ, ರಾಜು ಹಿರೇಮಠ, ಗುಂಡಯ್ಯ ಸೊಪ್ಪಿಮಠ, ಪ್ರಭುಸ್ವಾಮಿ ಅತ್ನೂರು ವೀರಭದ್ರಯ್ಯ ಗುಂತಗೋಳ, ಶೇಖರಯ್ಯ ಹೊನ್ನಳ್ಳಿ, ನಾಗಯ್ಯ ಸೊಪ್ಪಿಮಠ, ಶರಣಯ್ಯ ಗಣಾಚಾರಿ, ಅಮರೇಶ ಗಂಭೀರಮಠ, ಶರಣಯ್ಯ ದಾಸೋಹಮಠ, ಶಿವಕುಮಾರ ಮಠ, ಅಮರೇಶ ಹಿರೇಮಠ, ಚೆನ್ನಬಸವ ಹಿರೇಮಠ, ಜಂಗಮಮೂರ್ತಿ, ಈಶ್ವರಯ್ಯ ವಸ್ತ್ರದ, ಗುಂಡಯ್ಯಸ್ವಾಮಿ, ಮಹೇಶ ಹಿರೇಮಠ, ಸಂತೋಷ ಸೊಪ್ಪಿಮಠ, ಸಿ.ಎಂ ಹಿರೇಮಠ, ಶಿವಕುಮಾರ ನಂದಿಕೋಲಮಠ, ಮಹೇಶ ಶಾಸ್ತ್ರಿ, ಗಂಗಾಧರ ಹಿರೇಮಠ, ಜಗದೀಶ ಸಾಲಿಮಠ ಭಾಗವಹಿಸಿದ್ದರು.