‘ಈ ಬಗ್ಗೆ ಹೇಮಾವತಿ ನಾಲಾ ವಲಯದ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ತೆಗೆದುಕೊಂಡಿಲ್ಲ. ನೀರನ್ನು ಮುಂದಿನ ಬೇಸಿಗೆ ಬೆಳೆಗೆ ಶೇಖರಿಸಲಾಗಿತ್ತು.ಅಧಿಕಾರಿಗಳು ಮೂರು ಗ್ರಾಮದ ರೈತರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಂಡು ಹಂಚಿಕೆ ಮಾಡದ ಕಾರಣ ವ್ಯರ್ಥವಾಗಿ ಹರಿಯುತ್ತಿದೆ’ ಎಂದು ಗ್ರಾಮಸ್ಥರಾದ ರಾಮೇಗೌಡ, ಶ್ರೀನಿವಾಸ್ ಆರೋಪಿಸಿದ್ದಾರೆ.