ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲಕ್ಕೆ ಬಂದ ದೈವಗಳ ಭಂಡಾರ

Last Updated 19 ನವೆಂಬರ್ 2017, 3:12 IST
ಅಕ್ಷರ ಗಾತ್ರ

ಸುಬ್ರಹಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಚಂಪಾಷಷ್ಠಿ ಜಾತ್ರೆ ಪ್ರಯುಕ್ತ ದೇವರಗದ್ದೆಯ ಹೊಸಳಿಗಮ್ಮ ದೈವದ ಗುಡಿಯಿಂದ ಲಕ್ಷದೀಪೋತ್ಸವ ದಿನ ಶುಕ್ರವಾರ ಬೆಳಿಗ್ಗೆ ಶ್ರೀ ದೈವದ ಭಂಡಾ ರವು ದೇವಸ್ಥಾನಕ್ಕೆ ಬಂದಿತು.

ದೇವರಗದ್ದೆಯ ದೈವದ ಗುಡಿ ಯಲ್ಲಿ ಪೂಜೆಯ ಬಳಿಕ, ಬ್ಯಾಂಡ್ ಮಂಗಳವಾದ್ಯ ಮತ್ತು ಬಿರುದಾ ವಳಿಗಳೊಂದಿಗೆ ಶ್ರೀ ದೈವದ ಭಂಡಾರ ವನ್ನು ದೇವಸ್ಥಾನಕ್ಕೆ ತರಲಾಯಿತು.

ಹೊಸಳಿಗಮ್ಮ ಗುಡಿಯ ಅರ್ಚಕ ನಾರಾಯಣ ಭಟ್, ಮೋಂಟ ಗುರಿ ಕಾರ, ದೇವಳದ ಸಿಬ್ಬಂದಿ ನಾಗೇಶ ಮಲೆಕುಡಿಯ, ಷಣ್ಮುಖ ಹೆಬ್ಬಾರ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕೃಷ್ಣ ಮೂರ್ತಿ ಭಟ್, ಮಾಧವ ದೇವರಗದ್ದೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT