ದೇವಾಲಯಗಳ ಹುಂಡಿ ಮತ್ತು ಬೆಲೆಬಾಳುವ ವಿಗ್ರಹಗಳನ್ನೇ ದೋಚುವ ಇಂದಿನ ಸಂದರ್ಭದಲ್ಲಿ, ಭಿಕ್ಷೆ ಬೇಡಿ ಬಂದ ಹಣವನ್ನು ದೇಣಿಗೆ ನೀಡಿದ ಹಿರಿಯ ಜೀವ ಸೀತಾಲಕ್ಷ್ಮಿಯವರು ನಿಜಕ್ಕೂ ಧೈರ್ಯಲಕ್ಷ್ಮಿ. ಇದು ಅಚ್ಚರಿಗೆ ಕಾರಣವಾದರೆ, ನಮ್ಮಲ್ಲಿ ಈಗಲೂ ಭಿಕ್ಷೆ ಬೇಡುವ ಸ್ಥಿತಿ ಇದೆಯಲ್ಲಾ ಎಂಬುದು ನೋವು ಮತ್ತು ಆತಂಕಕ್ಕೆ ಕಾರಣ.