ಮೂಲತಃ ತಮಿಳುನಾಡಿನ ಆರ್ಮುಗಂ ಶಿವಮೊಗ್ಗದ ನಿವಾಸಿ. ಬಂಧಿತ ಆರೋಪಿಯಿಂದ ₹ 1 ಲಕ್ಷ ಮೌಲ್ಯದ 12 ಶ್ರೀಗಂಧದ ತುಂಡು, ಎರಡು ಕೊಡಲಿ, ಮಚ್ಚು, ಗರಗಸ ವಶಪಡಿಸಿಕೊಳ್ಳಲಾಗಿದೆ. 15 ದಿನಗಳ ಅಂತರದಲ್ಲಿ ಇಬ್ಬರು ಶ್ರೀಗಂಧ ಕಳ್ಳರು ಸಿಕ್ಕಿಬಿದ್ದಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ಜಿ.ಎಸ್.ಸಂದೀಪಕುಮಾರ್ ತಿಳಿಸಿದರು.