ನಿರಂತರ ಚಿಕಿತ್ಸೆ
‘ಆನೆಗೆ ಎದ್ದು ನಿಲ್ಲಲು ಸಾಧ್ಯವಾಗುತ್ತಿಲ್ಲ. ಅದರ ಉಳಿವಿಗೆ ಎಲ್ಲ ರೀತಿ ಯತ್ನ ನಡೆಸಲಾಗುವುದು. ವೈದ್ಯರಿಂದ ನಿರಂತರವಾಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾರ್ಯಾಚರಣೆ ವೇಳೆ ತೋಟಕ್ಕೂ ಹಾನಿಯಾಗಿದ್ದು, ಮಾಲೀಕರಿಗೂ ಸೂಕ್ತ ಪರಿಹಾರ ನೀಡಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಅರುಣ್ ತಿಳಿಸಿದರು.