ಸೀಮಾ ಪರಿಷತ್ ವತಿಯಿಂದ ಪಾಠಶಾಲೆಯ ಅನ್ನದಾನ ನಿಧಿಗೆ ಸೀಮಾಧ್ಯಕ್ಷ ಶ್ರೀಪಾದ ಹೆಗಡೆ ಶಿರನಾಲಾ ನೀಡಿದ ₹ 8000, ತೀರ್ಥಹಳ್ಳಿಯ ಉದ್ಯಮಿ ಪ್ರಸನ್ನ ನೀಡಿದ ₹ 10ಸಾವಿರ ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಶಿಗ್ಗಾಂವಿಯ ಅಂಧ ಸಂಗೀತ ಕಲಾವಿದರಾದ ವೀರಯ್ಯ ಹಿರೇಮಠ ತಂಡದವರಿ ತಬಲಾ ಸೆಟ್ ವಿತರಿಸಲಾಯಿತು. ಅಧ್ಯಾಪಕ ಮಹೇಶ ಭಟ್ಟ ಸ್ವಾಗತಿಸಿದರು, ಅಧ್ಯಾಪಕ ಡಾ. ಕೆ.ಸಿ.ನಾಗೇಶ ಭಟ್ಟ ನಿರೂಪಿಸಿದರು.