ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Books

ADVERTISEMENT

ಪಾಕ್‌: ಪಿಎಂಎಲ್‌ಎನ್‌ ಚುಕ್ಕಾಣಿ ಹಿಡಿಯಲು ನವಾಜ್‌ ಸಿದ್ಧ

ಆಡಳಿತಾರೂಢ ಪಾಕಿಸ್ತಾನ್‌ ಮುಸ್ಲಿಂ ಲೀಗ್‌–ನವಾಜ್‌ (ಪಿಎಂಎಲ್‌–ಎನ್‌) ಪಕ್ಷದಲ್ಲಿ ಆಂತರಿಕ ಕಲಹ ನಡೆಯುತ್ತಿರುವ ಮಧ್ಯದಲ್ಲೇ ಪಕ್ಷದ ಚುಕ್ಕಾಣಿಯನ್ನು ಹಿಡಿಯಲು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರು ಸನ್ನದ್ಧರಾಗಿದ್ದಾರೆ.
Last Updated 27 ಏಪ್ರಿಲ್ 2024, 15:45 IST
ಪಾಕ್‌: ಪಿಎಂಎಲ್‌ಎನ್‌ ಚುಕ್ಕಾಣಿ ಹಿಡಿಯಲು ನವಾಜ್‌ ಸಿದ್ಧ

ನಾವೇಕೆ ಸಾಯುತ್ತೇವೆ...?: ನೊಬೆಲ್ ಪುರಸ್ಕೃತ ವೆಂಕಿ ರಾಮಕೃಷ್ಣರ ಕೃತಿಯಲ್ಲಿ ಉತ್ತರ

ನಮಗೇಕೆ ವಯಸ್ಸಾಗುತ್ತದೆ...? ನಾವೇಕೆ ಸಾಯುತ್ತೇವೆ...? ಇದಕ್ಕೆ ಪರಿಹಾರ ಕಂಡುಕೊಳ್ಳಲು ಮಾರ್ಗೋಪಾಯ ಇದೆಯೇ...? ಎಂಬಿತ್ಯಾದಿ ಮೂಲ ಪ್ರಶ್ನೆಗಳಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಆಣ್ವಿಕ ಜೀವವಿಜ್ಞಾನಿ ವೆಂಕಿ ರಾಮಕೃಷ್ಣನ್ ಅವರು ತಮ್ಮ ಹೊಸ ಕೃತಿಯಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ.
Last Updated 2 ಏಪ್ರಿಲ್ 2024, 11:14 IST
ನಾವೇಕೆ ಸಾಯುತ್ತೇವೆ...?: ನೊಬೆಲ್ ಪುರಸ್ಕೃತ ವೆಂಕಿ ರಾಮಕೃಷ್ಣರ ಕೃತಿಯಲ್ಲಿ ಉತ್ತರ

ರೋರಿಚ್‌ರ ₹400 ಕೋಟಿ ಮೌಲ್ಯದ ಪೇಯಿಂಟಿಂಗ್‌ ಹಿಂದಿತ್ತು ಜಾಗತಿಕ ಬೇಹುಗಾರಿಕೆಯ ಕಥೆ

ನವದೆಹಲಿ: ಬಾಂಗ್ಲಾದೇಶ ಹುಟ್ಟಿಗೆ ಕಾರಣವಾದ ಬೊಲ್ಶೆವಿಕ್ ಕ್ರಾಂತಿ, ಭಾರತಕ್ಕೆ ಕಾಶ್ಮೀರ ಸೇರ್ಪಡೆ ಸೇರಿದಂತೆ ಹಲವು ಐತಿಹಾಸಿಕ ಘಟನಾ ವಸ್ತುಗಳನ್ನು ಒಳಗೊಂಡ ‘ದಿ ಪೋಟ್ರೇಟ್ ಆಫ್ ಸೀಕ್ರೆಟ್‌’ ಕಾದಂಬರಿಯನ್ನು ಉದ್ಯಮಿ ತರುಣ್ ಮೆಹರಿಷಿ ರಚಿಸಿದ್ದು, ಪೆಂಗ್ವಿನ್ ಪ್ರಕಾಶನ ಕೃತಿಯನ್ನು ಹೊರತಂದಿದೆ.
Last Updated 12 ಜುಲೈ 2023, 11:02 IST
ರೋರಿಚ್‌ರ  ₹400 ಕೋಟಿ ಮೌಲ್ಯದ ಪೇಯಿಂಟಿಂಗ್‌ ಹಿಂದಿತ್ತು ಜಾಗತಿಕ ಬೇಹುಗಾರಿಕೆಯ ಕಥೆ
ADVERTISEMENT
ADVERTISEMENT