<p><strong>ತಿರುಪತಿ</strong>: ‘ತಿರುಪತಿಯ ಟಿಟಿಡಿ ಶೀಘ್ರದಲ್ಲೇ ಭಗವದ್ಗೀತೆಯ 1 ಕೋಟಿ ಪ್ರತಿಗಳನ್ನು ಶಾಲೆಗಳಿಗೆ ವಿತರಿಸಲಿದೆ’ ಎಂದು ತಿಳಿಸಿದೆ.</p>.<p>ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಆನಂದ್ ರೆಡ್ಡಿ ಅವರು ಮಾಸಿಕ ‘ಡಯಲ್ ಯುವರ್ ಇಒ’ ಕಾರ್ಯಕ್ರಮದಲ್ಲಿ ಈ ಕುರಿತು ತಿಳಿಸಿದ್ದಾರೆ.</p>.<p>‘ಗೋವಿಂದ ಕೋಟಿ ಪುಸ್ತಕಗಳನ್ನೂ ಟಿಟಿಡಿ ಪ್ರಕಟಿಸುತ್ತಿದ್ದು, ಅವು ಟಿಟಿಡಿ ಕಲ್ಯಾಣ ಮಂಟಪ, ಮಾಹಿತಿ ಕೇಂದ್ರ ಹಾಗೂ ಆನ್ಲೈನ್ನಲ್ಲಿ ಲಭ್ಯವಾಗಲಿವೆ’ ಎಂದಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ತಿರುಪತಿ</strong>: ‘ತಿರುಪತಿಯ ಟಿಟಿಡಿ ಶೀಘ್ರದಲ್ಲೇ ಭಗವದ್ಗೀತೆಯ 1 ಕೋಟಿ ಪ್ರತಿಗಳನ್ನು ಶಾಲೆಗಳಿಗೆ ವಿತರಿಸಲಿದೆ’ ಎಂದು ತಿಳಿಸಿದೆ.</p>.<p>ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಆನಂದ್ ರೆಡ್ಡಿ ಅವರು ಮಾಸಿಕ ‘ಡಯಲ್ ಯುವರ್ ಇಒ’ ಕಾರ್ಯಕ್ರಮದಲ್ಲಿ ಈ ಕುರಿತು ತಿಳಿಸಿದ್ದಾರೆ.</p>.<p>‘ಗೋವಿಂದ ಕೋಟಿ ಪುಸ್ತಕಗಳನ್ನೂ ಟಿಟಿಡಿ ಪ್ರಕಟಿಸುತ್ತಿದ್ದು, ಅವು ಟಿಟಿಡಿ ಕಲ್ಯಾಣ ಮಂಟಪ, ಮಾಹಿತಿ ಕೇಂದ್ರ ಹಾಗೂ ಆನ್ಲೈನ್ನಲ್ಲಿ ಲಭ್ಯವಾಗಲಿವೆ’ ಎಂದಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>