ಕಳೆದ ಒಂದು ವರ್ಷದ ಅವಧಿಯಲ್ಲಿ ಮೃತರಾದ ಭಾರತೀಯ ಚಿತ್ರರಂಗದ ಗಣ್ಯರಾದ ನಟ ಓಂ ಪುರಿ, ಅಸ್ಸಾಮಿ ಚಿತ್ರ ನಿರ್ದೇಶಕ ಅಬ್ದುಲ್ ಮಜೀದ್, ಹಿರಿಯ ನಟ ಟಾಮ್ ಆಲ್ಟರ್, ಹಿಂದಿ ನಟಿ ರೀಮಾ ಲಾಗೂ, ತಮಿಳು ನಟಿ ಜಯಲಲಿತಾ, ಹಿಂದಿ ಚಿತ್ರ ನಿರ್ದೇಶಕ ಕುಂದನ್ ಶಾ, ತೆಲುಗು ನಿರ್ದೇಶಕ ದಾಸರಿ ನಾರಾಯಣರಾವ್, ಬೆಂಗಾಲಿ ಚಿತ್ರ ಛಾಯಾಗ್ರಾಹಕ ರಮಾನಂದ್ ಸೆನ್ಗುಪ್ತ ಅವರಿಗೆ ಚಿತ್ರೋತ್ಸವದಲ್ಲಿ ಗೌರವ ಸಲ್ಲಿಸಿ ಅವರ ಚಿತ್ರಗಳ ವಿಶೇಷ ಪ್ರರ್ದಶನ ಹಮ್ಮಿಕೊಂಡಿದೆ.