ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ನೆನಪಾಯಿತೇ?

Last Updated 25 ಜೂನ್ 2018, 17:30 IST
ಅಕ್ಷರ ಗಾತ್ರ

‘ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗುತ್ತಿದೆ’ಎಂದು ವರ್ಷಗಳ ಹಿಂದೆಯೇ ಎ.ಎಸ್. ಪಾಟೀಲನಡಹಳ್ಳಿ ಮತ್ತು ಉಮೇಶ್‌ ಕತ್ತಿ ಆರೋಪಿಸಿದ್ದರು. ಪಾಟೀಲ ಪುಟ್ಟಪ್ಪ ಅವರು ಹಲವು ದಶಕಗಳಿಂದ ಈ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದಾರೆ. ಈವರೆಗೂ ಇವರ ಜೊತೆ ಧ್ವನಿಗೂಡಿಸದ ಬಸವರಾಜ ಹೊರಟ್ಟಿ, ಸತೀಶ್‌ ಜಾರಕಿಹೊಳಿ, ಎಂ.ಬಿ.ಪಾಟೀಲ, ಎಚ್.ಕೆ. ಪಾಟೀಲ ಮುಂತಾದವರು ಈಗ ‘ಉತ್ತರಕರ್ನಾಟಕದ ನಿರ್ಲಕ್ಷ್ಯ’ದ ಬಗ್ಗೆ ಬಾಯಿ ಬಿಡುತ್ತಿದ್ದಾರೆ.

ಈ ಮಹನೀಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರಕಿದ್ದರೆ ಈ ಸತ್ಯವನ್ನು ಹೇಳಲು ಅವರು ಮುಂದಾಗುತ್ತಿದ್ದರೇ? ತಮ್ಮನ್ನು ನಿರ್ಲಕ್ಷಿಸಿದ್ದನ್ನೇ ಇವರು ‘ಉತ್ತರ ಕರ್ನಾಟಕದ ನಿರ್ಲಕ್ಷ್ಯ’ ಎಂದು ಬಣ್ಣಿಸುತ್ತಿದ್ದಾರೆ ಎಂಬುದು ರಾಜಕೀಯದ ಎ ಬಿ ಸಿ ಡಿ ಬಲ್ಲವರಿಗೆ ಅರ್ಥವಾಗದ ವಿಚಾರವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT