ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ವಿಶೇಷ

ಅಕ್ಷರ ಗಾತ್ರ

ಇಲ್ಲಿ ಸಲ್ಲದವರು
ಅಲ್ಲಿ ಸಲ್ಲುತ್ತಾರೆ
ಅಲ್ಲೂ ಸಲ್ಲದವರು
ಎಲ್ಲೆಲ್ಲೋ ತಡಕಾಡುತ್ತಾರೆ

ಟಿಕೆಟ್ ಸಿಗಲಿಲ್ಲವೆಂದು
ಮುನಿಸಿಕೊಂಡಿರುವ ಹಿರಿಯರೇ
ಸ್ವಲ್ಪ ನಿಧಾನಿಸಿ
‘ಯುವ ಜನಾಂಗವೇ ದೇಶದ ಆಸ್ತಿ’
ಎಂದವರು ನೀವಲ್ಲವೇ?

ತಮ್ಮ ಪಕ್ಷದಲ್ಲಿ
ಬಂಡೆದ್ದರೆ
ಅಮಾನತು!
ಬೇರೆ ಪಕ್ಷದಿಂದ
ಬಂಡೆದ್ದರೆ
ಸುಸ್ವಾಗತ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT