ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಮರುಳೊ...

Last Updated 18 ಡಿಸೆಂಬರ್ 2015, 19:53 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ಖೋಟಾ ನೋಟುಗಳ ಚಲಾವಣೆ ಪ್ರಕರಣಗಳು ದಶಕಗಳಿಂದಲೂ ಬೆಳಕಿಗೆ ಬರುತ್ತಲೇ ಇವೆ.  ಅಂತೆಯೇ ಹಣ ದ್ವಿಗುಣಗೊಳಿಸುವ ಮತ್ತು ಚಿನ್ನವನ್ನು ದುಪ್ಪಟ್ಟಾಗಿಸುವ ಮೋಸದ  ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಆದರೂ ಜನ ಎಚ್ಚೆತ್ತುಕೊಳ್ಳದಿರುವುದು ದುರದೃಷ್ಟಕರ.
ಹಣ ಗಳಿಕೆಯ ಅತಿಮೋಹ ಹಾಗೂ  ದಿಢೀರನೆ ಶ್ರೀಮಂತರಾಗುವ ಬಯಕೆಯಿಂದ ಹಿಂದೆ ಮುಂದೆ ಯೋಚಿಸದೆ ‘ರಾತ್ರಿ ಕಂಡ ಬಾವಿಗೆ ಹಗಲು ಹೋಗಿ ಬಿದ್ದಂತೆ’ ಮೋಸಗಾರರ ಬಲೆಗೆ ಸುಶಿಕ್ಷಿತರು ಕೂಡಾ ಬಿದ್ದು ಹಣ ಕಳೆದುಕೊಂಡು ಇಂಗು ತಿಂದ ಮಂಗನಂತಾದ ಪ್ರಸಂಗಗಳು ವರದಿಯಾಗುತ್ತಿವೆ. ಈ ಮರುಳು ಮನುಜರನ್ನು ಕಂಡು ನಗೆಯು ಬರುತಿದೆ ಎನಗೆ ನಗೆಯು ಬರುತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT