ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯತ್ ಪಂಚ್‌

Last Updated 24 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬಿಜೆಪಿ ನಾಯಕರ
ಪ್ರಚಾರದ ಉಪೇಕ್ಷೆ,
ಭಂಡತನದ ಸಚಿವರಿಗೆ
ಕಾಂಗ್ರೆಸ್ ನೀಡಿತು ರಕ್ಷೆ,
ಜೆಡಿಎಸ್‌ ಒಳಜಗಳ
ತಲುಪಿತು ಗಗನದ ಕಕ್ಷೆ
ಇಂತಹ ಪ್ರಮಾದಗಳಿಗೆ ಜನ
ನೀಡಿದ್ದಾರೆ ತಕ್ಕ ಶಿಕ್ಷೆ
- ಬಿ.ಕೆ.ಗೋವಿಂದರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT