ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬವಣೆ ಕಾಣುತ್ತಿಲ್ಲವೇ?

Last Updated 3 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಜನಪ್ರತಿನಿಧಿಗಳು ವಿಧಾನಸಭೆಯ ಕಲಾಪವನ್ನು ವೈಯಕ್ತಿಕ ಸಂಗತಿಗಳಿಗಾಗಿ ಎಳೆದಾಡುತ್ತಿರುವುದು ಎಷ್ಟು ಸರಿ?

ಕಳಸಾ ಬಂಡೂರಿ ಯೋಜನೆ, ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ಬರಗಾಲ, ರೈತರ ಬವಣೆ ಇವು ಯಾವುವೂ ಇವರಿಗೆ ಕಾಣಿಸುತ್ತಿಲ್ಲವೇ? 

ಶಾಸಕರು ವೈಯಕ್ತಿಕ ಪ್ರತಿಷ್ಠೆ ಬಿಟ್ಟು, ಜನರ ಬವಣೆಗೆ, ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಸ್ಪಂದಿಸಲಿ,  ಕಲಾಪ ಸುಗಮವಾಗಿ ಸಾಗಲು ಸಹಕರಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT