ಪಶು ಬೇರೆ ಮನುಷ್ಯ ಬೇರೆ ಎಂದು ಮಾಡುತ್ತದಲ್ಲ - ಅದೇ ಧರ್ಮ. ಊಟ ತಿಂಡಿ, ಕುಡಿತ ಕುಣಿತ, ರಂಗುಭಂಗುಗಳಲ್ಲಿ ಕಾಲ ಕಳೆಯುತ್ತ ಬದುಕುವ ಮನುಷ್ಯನಿಗೂ ಪಶುವಿಗೂ ಏನು ಭೇದ? ಎಲ್ಲರ ಒಳಗೂ ಇರುವುದು ಒಂದೇ ಆತ್ಮ. ಎಲ್ಲರಿಗೂ ನೋವು ಇರುವುದು ಒಂದೇ ರೀತಿ. ಈ ಮಾತನ್ನು ಅರಿತುಕೊಳ್ಳುವುದೇ ಧರ್ಮ’ (ನೋಡಿ : ಶ್ರೀ ಕೃಷ್ಣದತ್ತಭಟ್ಟ, ಸರ್ವೋದಯ ಸಾಹಿತ್ಯ ಮಾಲಿಕೆ, ಗಾಂಧಿ ಭವನ, ಬೆಂ.1, 1965).