ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಗಲಿಸಿ

ಕುಂದು ಕೊರತೆ
Last Updated 15 ಜೂನ್ 2015, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಹೆದ್ದಾರಿ–4 ತುಮಕೂರು ರಸ್ತೆಯ, ನೆಲಮಂಗಲದಿಂದ ಸೊಂಡೆಕೊಪ್ಪ, ತಾವರೆಕೆರೆಯ ಮಾರ್ಗವಾಗಿ ಕೆಂಗೇರಿಗೆ ಬಿ.ಎಂ.ಟಿ.ಸಿ. ಮಾರ್ಗ 374 ಎಂ, 374 ಎ, 377, 221–ಎಲ್‌. ಈ ಸಂಖ್ಯೆಯ ಬಸ್ಸುಗಳ ಸಂಚಾರ ಇದೆ. ಈ ಮಾರ್ಗಗಳ  ಬಸ್ಸುಗಳ ಸಂಚಾರವು ಪ್ರತಿ ದಿನ ಬೆಳಿಗಿನ ಜಾವ 3 ಗಂಟೆಗೆ ಪ್ರಾರಂಭವಾಗಿ, ರಾತ್ರಿ 10 ಗಂಟೆಗೆ ಮುಕ್ತಾಯವಾಗುತ್ತದೆ.

ನೆಲಮಂಗಲ–ಸೊಂಡೆಕೊಪ್ಪಮಾರ್ಗದ ರಸ್ತೆಯು ಸ್ವಲ್ಪ ಕಿರಿದಾಗಿದ್ದು, ಬಸ್ಸುಗಳು ಎದುರು – ಬದುರಾಗಿ ಬಂದಾಗ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು.

ಈಗಲಾದರೂ ಸಂಬಂಧಪಟ್ಟ ಲೋಕೋಪಯೋಗಿ ಸಚಿವರಾಗಲಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾಗಲಿ ಗಮನಹರಿಸಿ ಈ ರಸ್ತೆಯನ್ನು ತುಮಕೂರು ಹೆದ್ದಾರಿಯಿಂದ ಮಾಗಡಿ ರಸ್ತೆಯ ತಾವರೆಕೆರೆಯ ತನಕ ಅಗಲ ಮಾಡಬೇಕು. ಇದರಿಂದ ಬಿ.ಎಂ.ಟಿ.ಸಿ. ಬಸ್ಸುಗಳ ಸಂಚಾರ ಸುಗಮವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT