ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಸುದ್ದಿ

Last Updated 6 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಮಂಗಳೂರಿನ ಹುಡುಗ ಹೆಬ್ಬಾವಿನ ಬಾಯಿಂದ, ಅದರ ಕಣ್ಣುಗಳಿಗೆ ಹೊಡೆದು ತಪ್ಪಿಸಿಕೊಂಡದ್ದು ಒಂದು ವಿಶೇಷ ಸುದ್ದಿ! (ಪ್ರ.ವಾ. ಅ. 6).

ಯಾವುದೇ ಪ್ರಾಣಿ ಆಕಸ್ಮಿಕವಾಗಿ ನಮ್ಮನ್ನು ಹಿಡಿತದಲ್ಲಿ ಸಿಕ್ಕಿಸಿಕೊಂಡಾಗ ಅದರ ಕಣ್ಣುಗಳಿಗೆ ಬಲವಾದ ಪೆಟ್ಟುಕೊಟ್ಟರೆ ಅದು ನೋವಿನಿಂದ ತನ್ನ ಹಿಡಿತವನ್ನು ಸಡಿಲಗೊಳಿಸುತ್ತದೆ.

ಆ ಸಮಯದಲ್ಲಿ ನಾವು ಪಾರಾಗಬಹುದು. ಇಂತಹ ದೃಶ್ಯಗಳನ್ನು ನಾವು ಸಾಮಾನ್ಯವಾಗಿ ಟಿ.ವಿ. ಮಾಧ್ಯಮಗಳಲ್ಲಿ ನೋಡುತ್ತೇವೆ. ಮೊಸಳೆಯ ಬಾಯಿಗೆ ಸಿಕ್ಕಿಹಾಕಿಕೊಂಡ ಪ್ರಾಣಿಗಳು ಅದರ ಕಣ್ಣುಗಳಿಗೆ ಒದ್ದು ಪಾರಾಗುವ ಉದಾಹರಣೆಗಳನ್ನು ಕಾಣುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT